ಇರಂತಮಜಲು – ಬೇಲ್ಯ ರಸ್ತೆ ಕಾಂಕ್ರೀಟಿಕರಣ ಆರಂಭ

0

ಅಜ್ಜಾವರ ಗ್ರಾಮದ ಇರಂತಮಜಲು -ಬೇಲ್ಯ ರಸ್ತೆ ಕಾಂಕ್ರಿಟೀಕರಣ ಕಾಮಗಾರಿಗೆ
ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಮಾಜಿ ಶಾಸಕ ಎಸ್.ಅಂಗಾರರು ರೂ. 10 ಲಕ್ಷ ಅನುದಾನ ಇರಿಸಿದ್ದು ರಸ್ತೆಯ ಕಾಮಗಾರಿ ಇದೀಗ (180ಮೀ ಉದ್ದ) ಆರಂಭಗೊಂಡಿದೆ.

ಈ ಸಂದರ್ಭದಲ್ಲಿ ಸುಭೋದ್ ಶೆಟ್ಟಿ ಮೇನಾಲ, ಪ್ರಬೋದ್ ಶೆಟ್ಟಿ ಮೇನಾಲ, ಸಂತೋಷ್ ರೈ, ಸುನಿಲ್ ರೈ ಮೊದಲಾದವರಿದ್ದರು.