ಸಂಪಾಜೆ ಬೈಲೆ – ಗೂನಡ್ಕ ಶ್ರೀ ಶಿರಾಡಿ ರಾಜನ್ ದೈವಸ್ಥಾನದಲ್ಲಿ ಶ್ರಮದಾನ

0

ದ.ಕ. ಸಂಪಾಜೆ ಗ್ರಾಮದ ಬೈಲೆ – ಗೂನಡ್ಕ ಶ್ರೀ ಶಿರಾಡಿ ರಾಜನ್ ದೈವಸ್ಥಾನದ ವತಿಯಿಂದ ಆಟಿ ಸಂಭ್ರಮ, ಕೆಸರುಗದ್ದೆ ಕ್ರೀಡಾಕೂಟ ಹಾಗೂ ಸನ್ಮಾನ ಸಮಾರಂಭವು ಕಾಪಿಲಗದ್ದೆ ಇರ್ಣೆ – ಗುತ್ತು ಕುಳವಾರು ಭೂಮಿ ಬೈಲೆ ಗೂನಡ್ಕದಲ್ಲಿ ಜು.28ರಂದು ನಡೆಯಲಿದ್ದು, ಈ ಪ್ರಯುಕ್ತ ಶ್ರಮದಾನವು ಜು.21ರಂದು ನಡೆಯಿತು.

ಈ ಸಂದರ್ಭದಲ್ಲಿ ಆಡಳಿತ ಮೊಕ್ತೇಸರ ನಾರಾಯಣ ಗೌಡ ಕೆ.ಸಿ . ಆಡಳಿತ ಸಮಿತಿ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ, ಪ್ರಧಾನ ಕಾರ್ಯದರ್ಶಿ ದಾಮೋದರ ಕೆ., ಉಪಾಧ್ಯಕ್ಷರುಗಳಾದ ಜಗದೀಶ್ ಪಿ.ಎಲ್., ಜಯರಾಮ ಗೌಡ ಅಬೀರ, ಖಜಾಂಜಿ ಪ್ರಕಾಶ ಕೆ.ಪಿ., ಕಾರ್ಯಕಾರಿ ಸಮಿತಿಯ ಅಧ್ಯಕ್ಷ ಧನಪಾಲ ಕೆ.ಆರ್., ಪ್ರಧಾನ ಕಾರ್ಯದರ್ಶಿ ಮನೋಜ್ ಜಿ.ಎಸ್., ಕೆಸರುಗದ್ದೆ ಕ್ರೀಡಾಸಮಿತಿಯ ಗೌರವ ಸಲಹೆಗಾರ ಜಗದೀಶ್ ಕೆ.ಪಿ., ಕಾರ್ಯಾಧ್ಯಕ್ಷ ಮನೀಷ್ ಗೂನಡ್ಕ, ಪ್ರಧಾನ ಕಾರ್ಯದರ್ಶಿ ಹಂಸರಾಜ ಕುಯಿಂತೋಡು, ಕೋಶಾಧಿಕಾರಿ ರಂಜನ್ ಕಲ್ಲುಗದ್ದೆ, ಕ್ರೀಡೋತ್ಸವ ಸಮಿತಿ ಸದಸ್ಯರುಗಳಾದ ನಾಗರಾಜ ಯು.ಎಸ್., ಗಣೇಶ್ ಕಾಪಿಲ,
ಮಹಿಳಾ ಸಮಿತಿ ಸಂಚಾಲಕಿ ಶ್ರೀಮತಿ ರಮ್ಯಾ ನಾಗೇಶ್, ಸದಸ್ಯರುಗಳಾದ ವಿಜಯಲಕ್ಷ್ಮಿ ಅಬೀರ, ಚಂದ್ರಕಲಾ ಕುಯಿಂತೋಡು, ಅಶ್ವಿನಿ ಗೂನಡ್ಕ, ಇಂದಿರಾ ಸಂಕೇಶ್, ಕವಿತ ಪೆರಂಗೋಡಿ, ಶಂಕಿತ ಗೂನಡ್ಕ, ಅನನ್ಯ ಮನೋಜ್ ಗೂನಡ್ಕ ಬೈಲೆ, ಅಂಬಾ ಶಿವರಾಮ ಗೂನಡ್ಕ ಬೈಲೆ, ವೀಣಾ ಪೆಲ್ತಡ್ಕ, ರೋಹಿಣಿ ಜನಾರ್ದನ ಉಳುವಾರು – ಪೇರಡ್ಕ, ರಮ್ಯ ಮಡಪ್ಪಾಡಿ – ಪೆರಂಗೋಡಿ, ಇಂದಿರಾ ಬಾಲಚಂದ್ರ ಪೆಲ್ತಡ್ಕ, ಬಾಲಕಿ ಅಬೀರ, ರೇಷ್ಮ ಕರುಣಾಕರ ಎಸ್.ಪಿ. ಪೆಲ್ತಡ್ಕ,

ಕ್ರೀಡೋತ್ಸವ ಸಂಚಾಲಕಿಯರಾದ ಶಕುಂತಳಾ ಜಗದೀಶ್ ಪೆರಂಗೋಡಿ, ಪ್ರಮೀಳ ಪದ್ಮನಾಭ ಪೆಲ್ತಡ್ಕ, ರೇಖಾ ಚೋಡಿಪಣೆ, ಮಧುಶ್ರೀ ಗೂನಡ್ಕ, ಶೇಷಮ್ಮ ನೆಕ್ಕಿಲ ಕಡೆಪಾಲ, ಕುಸುಮಾವತಿ ಬೈಲೆ, ರೇಖಾ ದಿವಾಕರ ಉಳುವಾರು- ಪೇರಡ್ಕ, ಪ್ರಮೀತ ವಿದ್ಯಾಪ್ರಸಾದ್ ಕಾಪಿಲ ಬೈಲೆ, ಸಂಚಲನ ಸಮಿತಿ ಪದಾಧಿಕಾರಿಗಳಾದ ಗಣಪಯ್ಯ ಆಚಾರ್ಯ, ಗುರುಪ್ರಸಾದ್ ದಾಸ್, ಧನ್ವಿತ್ ದಾಸ್, ಗಿರೀಶ್ ಬೆಳ್ಳಿಪ್ಪಾಡಿ, ತಾರನಾಥ ಕಾಪಿಲ, ಗೋಪಾಲ ದರ್ಖಾಸ್, ತಾರಾ ಎಂ.ಸಿ‌, ರಂಜನ್ ದರ್ಖಾಸ್, ಕೌಶಿಕ್ ಕೆ. ಕೊರಂಬಡ್ಕ, ಆಶಾ ವಿನಯಕುಮಾರ್, ದೀಪಕ್ ಪೇರಡ್ಕ, ಜಗದೀಶ್ ಪಿ.ಕೆ., ಸನತ್ ಪಿ.ಜೆ, ಶುಭಲತ ಪೆರಂಗೋಡಿ, ಅತುಲ್ ಯು.ಸಿ., ನವೀನ ಇರ್ಣೆ, ಚಿದಾನಂದ ಆರ್.ಡಿ., ಜಗದೀಶ್ ದೊಡ್ಡಡ್ಕ, ಕೃಷ್ಣಪ್ಪ ಡಿ‌.ಜೆ., ಪುನೀತ್ ದೊಡ್ಡಡ್ಕ, ಪದ್ಮನಾಭ ಆಚಾರ್ಯ, ಜಯಶ್ರೀ ಕೊಚ್ಚಿ, ಕೃಷ್ಣಪ್ರಸಾದ್ ಕೊಚ್ಚಿ, ಜಯಪ್ರಕಾಶ್ ಕೊಚ್ಚಿ, ಹೇಮಪ್ರಸಾದ್ ಕಡಪಾಲ, ಪ್ರೀತಂ ಬಂಟೋಡಿ, ರಾಜೇಶ್ ಬಂಟೋಡಿ, ಚಂದ್ರಶೇಖರ ಬಂಟೋಡಿ, ತೇಜಸ್ ವೈ.ಬಿ., ಯತೀಶ ಬಂಟೋಡಿ ಸೇರಿದಂತೆ ಸ್ಥಳೀಯರು, ಗ್ರಾಮಸ್ಥರು ಉಪಸ್ಥಿತರಿದ್ದರು.