ಮುಗೇರು- ಮಾಣಿಮಜಲು ಶಾಲಾ ಮಂತ್ರಿಮಂಡಲ ರಚನೆ

0

ಕನಕಮಜಲು ಗ್ರಾಮದ ಮುಗೇರು – ಮಾಣಿಮಜಲು ಸ.ಕಿ.ಪ್ರಾ.ಶಾಲಾ ನೂತನ ಮಂತ್ರಿಮಂಡಲವನ್ನು ಇತ್ತೀಚೆಗೆ ರಚಿಸಲಾಯಿತು.

ಮುಖ್ಯಮಂತ್ರಿಯಾಗಿ 5ನೇ ತರಗತಿಯ ಪ್ರದೀಶ್, ಉಪಮುಖ್ಯಮಂತ್ರಿಯಾಗಿ ಹರಿವಂಶ್ ಡಿ.ಕೆ., ಗೃಹಮಂತ್ರಿಯಾಗಿ ಉದ್ಭವ್ ಡಿ, ಶಿಸ್ತುಮಂತ್ರಿಯಾಗಿ ಆಯುಷ್ ಡಿ., ಆರೋಗ್ಯ ಮಂತ್ರಿಯಾಗಿ ಶ್ರವಣ್ ಎಂ.ಎಸ್., ಕೃಷಿ ಮಂತ್ರಿಯಾಗಿ ನಿಶಾಂತ್ ಯು., ನೀರಾವರಿ ಮಂತ್ರಿಯಾಗಿ ರಿಷಿತ್ ಕೆ., ಶಿಕ್ಷಣ ಮಂತ್ರಿಯಾಗಿ ವಂಶಿಕಾ ಬಿ.ಯು., ಸ್ವಚ್ಛತಾ ಮಂತ್ರಿಯಾಗಿ ಬಿಪಿನ್ ಆಯ್ಕೆಯಾದರು.