ವಿದ್ಯುತ್ ಗುತ್ತಿಗೆದಾರರಿಂದ ಇಂಧನ ಸಚಿವರಿಗೆ ಬ್ರೇಕ್ ಡೌನ್ ಕಾಮಗಾರಿ ಸಮಸ್ಯೆ ಪರಿಹರಿಸಲು ಮನವಿ

0

ಸುಳ್ಯದಮಾನ್ಯತೆ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ಸುಳ್ಯ,ಪುತ್ತೂರು, ಬೆಳ್ತಂಗಡಿ, ಕಡಬದ ವಿದ್ಯುತ್ ಗುತ್ತಿಗೆದಾರರು ವಿದ್ಯುತ್ ಬ್ರೇಕ್ ಡೌನ್ ಕಾಮಗಾರಿ ಸಮಸ್ಯೆಯ ಕುರಿತು ಇಂಧನ ಸಚಿವ ಕೆ.ಜೆ.ಜಾರ್ಜ್ ರವರಿಗೆ ವಿಷಯ ಪ್ರಸ್ತಾಪಿಸಿ ಪರಿಹರಿಸಲು ಮನವಿ ನೀಡಿದರು.
ಈ ಸಂದರ್ಭದಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ,ಸುಳ್ಯ ಶಾಸಕಿ ಕು. ಭಾಗೀರಥಿ ಮುರುಳ್ಯ ರವರು ಉಪಸ್ಥಿತರಿದ್ದರು.


ವಿಷಯದ ಬಗ್ಗೆ ವ್ಯವಸ್ಥಾಪಕ ನಿರ್ದೇಶಕರಿಗೆ ತಿಳಿಸಿ ಮುಂದಿನ ಕ್ರಮ ಕೈಗೊಳ್ಳಲು ಅದೇಶಿಸುವುದಾಗಿ ಸಚಿವರು ಭರವಸೆ ನೀಡಿರುತ್ತಾರೆ ಎಂದು ತಿಳಿದು ಬಂದಿದೆ.