ಪೆರಾಜೆ: ಮಜಿಕೋಡಿಯಲ್ಲಿ ಬರೆಜರಿತ -ಅಡಿಕೆ ತೋಟಕ್ಕೆ ಹಾನಿ

0

ಪೆರಾಜೆ ಗ್ರಾಮದ ಮಜಿಕೋಡಿಯಲ್ಲಿ ಬರೆಜರಿತ ಉಂಟಾಗಿ ವಿಶ್ವನಾಥ ಎಂಬವರ ಅಡಿಕೆ ತೋಟಕ್ಕೆ ಹಾನಿಯಾದ ಘಟನೆ ಜು.29ರಂದು ರಾತ್ರಿ ಸಂಭವಿಸಿದೆ.

ರಾತ್ರಿ ಸುರಿದ ಭಾರೀ ಮಳೆಗೆ ಮನೆಯ ಸಮೀಪದಲ್ಲಿ ಭಾರೀ ಪ್ರಮಾಣದಲ್ಲಿ ಬರೆ ಜರಿತ ಉಂಟಾಗಿ ಅಡಿಕೆ ಮರ ಸೇರಿದಂತೆ ಕೃಷಿಗೆ ಹಾನಿ ಸಂಭವಿಸಿರುವುದಾಗಿ ತಿಳಿದುಬಂದಿದೆ.