ಕಣಿಪ್ಪಿಲ ಬರೆ ಜರಿದು ಮನೆಗೆ ಹಾನಿ

0

ಅಮರಪಡ್ನೂರು ಗ್ರಾಮದ ಕಣಿಪ್ಪಿಲ ವಿಶ್ವನಾಥ ಆಚಾರ್ಯರ ಮನೆಯ ಹಿಂಬದಿ ಬರೆ ಜರಿದು ಮನೆಗೆ‌ ಹಾನಿಯಾಗಿರುವ ಘಟನೆ ಆ. 2ರಂದು ನಡೆದಿದೆ.