ಆ.7ಕ್ಕೆ ಬೆಂಗಳೂರು – ಮೈಸೂರು ಪ್ರತಿಭಟನಾ ಕಾಲ್ನಡಿಗೆ ಜಾಥಕ್ಕೆ ಸುಳ್ಯದಿಂದ 500 ಪ್ರಮುಖ ಕಾರ್ಯಕರ್ತರು ಭಾಗಿ : ವೆಂಕಟ್ ವಳಲಂಬೆ

0


ಕರ್ನಾಟಕದ ಕಾಂಗ್ರೆಸ್ಸಿನ ಸಿದ್ದರಾಮಯ್ಯ ನೇತೃತ್ವದ ಸರಕಾರ ಬಂದು 13 ತಿಂಗಳುಗಳಾದರೂ ಯಾವುದೇ ಅಭಿವೃದ್ಧಿ ಕೆಲಸಗಳನ್ನು ನಡೆಸದೇ ಪ್ರತಿಯೊಂದು ಮತದಾರರೀಗೆ ನೀಡಿದ ಭರವಸೆಗೆ ಅನ್ಯಾಯ ವೆಸಗುತ್ತಿರುವ ಕೃಷಿಕರ ಪಂಪ ಸೆಟ್ ಗೆ ನೀಡುವ ಸಹಾಯಧನ ರದ್ದು ಮಾಡಿ ಡೀಸೆಲ್, ಪೆಟ್ರೋಲ್ ಬೆಲೆ ಜಾಸ್ತಿ ಮಾಡಿ ಜನಸಾಮಾನ್ಯರ ಗ್ರಾಹಕಯೋಗಿ ಸಾಮಾಗ್ರಿ ಬೆಲೆ ದುಪಟ್ಟ ಮಾಡಿರುವ ಹಾಗೂ ವಾಲ್ಮೀಕಿ ನಿಗಮದ ಹಣವನ್ನು ನುಂಗಿ ಹಾಕಿದ, ಮತ್ತು ಮೈಸೂರು ಮುಡದಲ್ಲಿ ನೇರ ಮುಖ್ಯ . ಮಂತ್ರಿಯ ಜಾಗಗಳನ್ನು ಮಾಡಿಕೊಂಡು ಸಾವಿರಾರು ಕೋಟಿ ಅವ್ಯವಹಾರ ಮಾಡಿ ರಾಜ್ಯದ ಜನತೆಗೆ ಅನ್ಯಾಯ ವೆಸಗಿರುವ ವಿರೋಧ ಹಾಗೂ ಕಾಂಗ್ರೆಸ್ ಸರಕಾರ ಕಿತ್ತುಗಿಯುವ ತನಕ ತಕ್ಷಣ ಮುಖ್ಯಮಂತ್ರಿ ನೇರ ಹೊತ್ತು ರಾಜೀನಾಮೆ ನೀಡಿ ಪ್ರಜಾಪ್ರಭುತ್ವದ ಸಂವಿಧಾನಕ್ಕೆ ನ್ಯಾಯ ಒದಗಿಸುವ ತನಕ ನಮ್ಮ ಹೋರಾಟ ನಡೆಯಲಿದೆ ನಮ್ಮ ವಿಧಾನಸಭಾ ಕ್ಷೇತ್ರದ ವಿವಿಧ ಸ್ಥಾರದ ಕಾರ್ಯಕರ್ತರು 6ನೇ ತಾರೀಕು ರಾತ್ರಿ ಹೊರಟು ಕಾಲಾದ ಭಾರತಾಯ ಜನತಾ ಪಾರ್ಟಿ ಹಮ್ಮಿಕೊಂಡ ಪ್ರತಿಭಟನಾ ರ್ಯಾಲಿಗೆ ಭಾಗವಹಿಸಿ ಯಶಸ್ವಿಗೊಳಿಸುವಂತೆ ಸುಳ್ಯ ಬಾ.ಜ.ಪ.ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ ತಿಳಿಸಿದ್ದಾರೆ.