ಎಲಿಮಲೆ: ವಿಶ್ವ ಹಿಂದೂ ಪರಿಷದ್ ಬಜರಂಗದಳ ಅಯೋಧ್ಯೆ ಶಾಖೆ ಮಾತೃಶಕ್ತಿ ಮತ್ತು ದುರ್ಗ ವಾಹಿನಿ ಘಟಕ ಉದ್ಘಾಟನೆ

0

ವಿಶ್ವ ಹಿಂದೂ ಪರಿಷತ್ ಬಜರಂಗದಳ ಅಯೋಧ್ಯೆ ಶಾಖೆ ಮಾತೃಶಕ್ತಿ ಮತ್ತು ದುರ್ಗಾವಾಹಿನಿ ಘಟಕದ ಉದ್ಘಾಟನೆಯು ಎಲಿಮಲೆಯ ಜ್ಞಾನ ದೀಪ ಶಾಲಾ ಸಭಾಂಗಣದಲ್ಲಿ ನಡೆಯಿತು.

ದುರ್ಗಾ ವಾಹಿನಿಯ ಜಿಲ್ಲಾ ಸಂಯೋಜಕಿ ಗೀತ ಕಡಬ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ವೇದಿಕೆಯಲ್ಲಿ ವಿಶ್ವ ಹಿಂದೂ ಪರಿಷತ್ ಸುಳ್ಯ ಪ್ರಖಂಡದ ಅಧ್ಯಕ್ಷ ಸೋಮಶೇಖರ ಪೈಕ, ತಾಲೂಕು ಸಂಯೋಜಕ ಹರಿಪ್ರಸಾದ ಎಲಿಮಲೆ , ಮಾತೃಶಕ್ತಿ ತಾಲೂಕು ಸಂಯೋಜಕಿ ರೀನಾ ಚಂದ್ರಶೇಖರ್ ಜೋಡಿಪಣಿ, ದುರ್ಗಾವಾಹಿನಿ ತಾಲೂಕು ಸಂಯೋಜಕಿ ವಿಶಾಲ ಅಜ್ಜಾವರ, ವಿಶ್ವ ಹಿಂದು ಪರಿಷತ್ ಅಯೋಧ್ಯೆ ಘಟಕದ ಅಧ್ಯಕ್ಷ ಭೋಜಪ್ಪ ಗೌಡ, ಹರ್ಲಡ್ಕ, ತಾಲೂಕು ಸತ್ಸಂದ ಪ್ರಮುಖ ಸತೀಶ್ ಡಿ.ಎನ್. , ಭಾನುಪ್ರಕಾಶ್ ಪೆಲ್ತಡ್ಕ , ಮಂಜುನಾಥ್ ಕಾಟೂರು ಅಂಬೆಕಲ್ಲು, ಉದಯ್ ಕುಮಾರ್ ಚಳ್ಳಿ , ಮಣಿಕಂಠ ಎಲಿಮಲೆ, ಉಪಸ್ಥಿತರಿದ್ದರು .

ನೂತನ ಜವಾಬ್ದಾರಿ ಘೋಷಣೆಯನ್ನು ತಾಲೂಕು ಸಹ ಕಾರ್ಯದರ್ಶಿ ಭಾನುಪ್ರಕಾಶ್ ಪೆರುಮುಂಡ ಘೋಷಿಸಿದರು.

ಮಾತೃ ಶಕ್ತಿ ಘಟಕ ಸಂಯೋಜಕಿಯಾಗಿ ಶಶಿಕಲಾ ಕಾಡುಜಬಳೆ, ಸಹಸಂಯೋಜಕಿಯಾಗಿ ಲೇಖ ಸತೀಶ್ ಗುಡ್ಡೆ (ಬಟ್ಟಕಜೆ), ಸತ್ಸಂಗ ಪ್ರಮುಖ್ ಚೈತ್ರ ಹಿಮಕರ ಕಜೆ, ಸಹ ಸತ್ಸಂಗ ಪ್ರಮುಖ್ ವನಿತಾ, ಜಯಂತ್ ಚಿಕ್ಮುಳಿ, ವನಿಷ್ಠ ಸೇವಾ ಪ್ರಮುಖ್ ದಿವ್ಯ ಎಲಿಮಲೆ, ಸಹ ಸೇವಾ ಪ್ರಮುಖ್ ಹೇಮಾವತಿ ಪುರುಷೋತ್ತಮ ಚಿತ್ತಡ್ಕ ಆಯ್ಕೆಯಾದರು.

ಸದಸ್ಯರುಗಳಾಗಿ ಸವಿತಾ ಕಾಯರ, ಉಷಾ ಚಂದ್ರಶೇಖರ ಕೇಪ್ಲಕಜೆ , ಲೀಲಾವತಿ ಎಲಿಮಲೆ , ಅಶ್ವಿನಿ ಕಡ್ಕ, ನಯನ ಜಯಂತ್ ಹರಳಡ್ಕ ಇವರನ್ನು ಆಯ್ಕೆ ಮಾಡಲಾಯಿತು.

ದುರ್ಗವಾಹಿನಿ ಸಂಯೋಜಕಿ ಜಯಂತಿ ಎಲಿಮಲೆ , ಸಹ ದುರ್ಗಾ ವಾಹಿನಿ ಸಂಯೋಜಕಿ ದಿವ್ಯ ಪರ್ಲಡಿ, ವಿದ್ಯಾರ್ಥಿ ಪ್ರಮುಖ್ ವೇದ ವಾಣಿ ಎಲಿಮಲೆ, ಸಹ ವಿದ್ಯಾರ್ಥಿ ಪ್ರಮುಖ್ ಪುಷ್ಪಾವತಿ, ಸಪ್ತಾಹಿಕ ಮಿಲನ್ ಕಾವ್ಯ ಹರಿಪ್ರಸಾದ್ ಮಂದ್ರಪ್ಪಾಡಿ, ಸಹ ಸಪ್ತಾಹಿಕ ಮಿಲನ್ ಪ್ರಮುಖ್ ಸುನಿತಾ ಚಂದ್ರಶೇಖರ ಚಳ್ಳ, ಶಕ್ತಿ ಸದಾನ ಪ್ರಮುಖ್ ವೇಣಿ ಪುರುಷೋತ್ತಮ ಸುಳ್ಳಿ, ದಿವ್ಯಾ ಪ್ರಸನ್ನ ಎಸ್ ಎನ್ ,ಬಾಲ ಸಂಸ್ಕಾರ ಕೇಂದ್ರ ಪ್ರಮುಖ್ ಗೌತಮಿ ಕೃಷ್ಣ ಎಲಿಮಲೆ, ಸಹ ಬಾಲ ಸಂಸ್ಕಾರ ಪ್ರಮುಖ್ ಉಷಾ ರವಿಕಿರಣ ಎ.ಕೆ., ಲೋಕೇಶ್ವರಿ ರಾಮಣ್ಣ ವಲಿಕಜೆ, ಶಾಲೀನಿ ಎ .ಹೆಚ್, ತೀರ್ಥಕ್ಷಿ ಹರೀಶ್ ಪಟ್ಟೆ, ಭವ್ಯ ಪ್ರಶಾಂತ ವೆಂಕಟ್ರಮಣ ಕಲ್ಲುಪಣೆ, ಸವಿತಾ ಕಾಯರಡಿ ಆಯ್ಕೆಯಾದರು.