ಕರಿಕ್ಕಳ: ನಿಡ್ವಾಳ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯಕ್ರಮ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ )ಸುಳ್ಯ ಇದರ ವತಿಯಿಂದ ಕರಿಕ್ಕಳ ನಿಡ್ವಾಳ
ಶ್ರೀ ಮಹಾವಿಷ್ಣುದೇವಸ್ಥಾನದಲ್ಲಿ ಸ್ವಚ್ಛತಾ ನಡೆಯಿತು. ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷ ಪುಟ್ಟಣ್ಣ ಗೌಡ, ವಲಯ ಮೇಲ್ವಿಚಾರಕಿ ಹೇಮಲತಾ, ಸೇವಾಪ್ರತಿನಿಧಿ ಪ್ರಿಯಾ.ಕೆ, ಕಲ್ಮಡ್ಕ ಗ್ರಾಮದ ಸೇವಾಪ್ರತಿನಿಧಿ ರತ್ನಾವತಿ ಹಾಗೂ ಎಣ್ಮೂರು ಒಕ್ಕೂಟದ ಸದಸ್ಯರು ಪಾಲ್ಗೊಂಡಿದ್ದರು.