ಕೆಎನ್‌ಎಸ್‌ಎಸ್ ಮಹಿಳಾ ಘಟಕದ ವತಿಯಿಂದ ರಾಮಾಯಣ ಪಾರಾಯಣ

0


ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿಯ ಮಹಿಳಾ ಘಟಕದ ವತಿಯಿಂದ ರಾಮಾಯಣ ಪಾರಾಯಣ ಕಾರ್ಯಕ್ರಮವು ಆ. ೧೦ರಂದು ಕರಯೋಗಂ ಕಚೇರಿಯಲ್ಲಿ ನಡೆಯಿತು.


ಈ ಸಂದರ್ಭದಲ್ಲಿ ಮಹಿಳಾ ಘಟಕದ ಅಧ್ಯಕ್ಷೆ ಭವಾನಿ ನಾಯರ್, ಕೋಶಾಧಿಕಾರಿ ಜ್ಯೋತಿ ಉಬರಡ್ಕ, ಮಾಜಿ ಅಧ್ಯಕ್ಷ ವೀಣಾ ನಾಯರ್ ಪ್ರಣವಂ, ದಾಕ್ಷಾಯಿಣಿ ಮಧುವನ, ಶಶಿಕಲಾ ಪ್ರಭಾಕರನ್ ನಾಯರ್, ಸುನಿತಾ ಮಧುಕರ, ಅರುಣಾ ಪ್ರಮೋದ್, ಶ್ರೀಕಲಾ ಬಾಲಕೃಷ್ಣ, ಶಕುಂತಲಾ ಕುತ್ತಮೊಟ್ಟೆ, ಸರಳಾ ಶಶಿಧರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.