ಕಲ್ಲಪ್ಪಳ್ಳಿ: ಆದರ್ಶ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಘ (ರಿ )ಪೆರುಮುಂಡ ಇದರ ನೂತನ ಸಮಿತಿ ರಚನೆ

0

ಅಧ್ಯಕ್ಷರಾಗಿ ಕಿಶೋರ್ ಪಿ. ಕೆ ಪೆರುಮುಂಡ, ಕಾರ್ಯದರ್ಶಿಯಾಗಿ ವಿಶ್ವನಾಥ ಪಾತಿಕಲ್ಲು, ಕೋಶಧಿಕಾರಿಯಾಗಿ ಪುರುಷೋತ್ತಮ ಪಿ.ಕೆ.

ಆದರ್ಶ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಘ (ರಿ )ಪೆರುಮುಂಡ, ಕಲ್ಲಪ್ಪಳ್ಳಿ ಇದರ ಮಹಾಸಭೆ ಆ.15 ರಂದು ನಡೆಯಿತು. ಬಳಿಕ 2024-25 ನೇ ಸಾಲಿಕ ನೂತನ ಸಮಿತಿಯ ರಚನೆ ಮಾಡಲಾಯಿತು.

ಅಧ್ಯಕ್ಷರಾಗಿ ಕಿಶೋರ್ ಪಿ. ಕೆ ಪೆರುಮುಂಡ, ಉಪಾಧ್ಯಕ್ಷರಾಗಿ ಯಶೋಧರ ಪೆರುಮುಂಡ, ಕಾರ್ಯದರ್ಶಿಯಾಗಿ ವಿಶ್ವನಾಥ ಪಾತಿಕಲ್ಲು, ಜತೆಕಾರ್ಯದರ್ಶಿಯಾಗಿ ಪುನೀತ್ ಪಿ.ಎ ಪೆರುಮುಂಡ, ಕೋಶಧಿಕಾರಿಯಾಗಿ ಪುರುಷೋತ್ತಮ ಪಿ. ಕೆ ಪೆರುಮುಂಡ ಹಾಗೂ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ರವಿಕುಮಾರ್ ಪಿ. ಡಿ, ಕ್ರೀಡಾ ಕಾರ್ಯದರ್ಶಿಯಾಗಿ ಮೋಹನ್ ಪಿ. ಹೆಚ್ ರವರುಗಳನ್ನು ಆಯ್ಕೆ ಮಾಡಲಾಯಿತು.

ಹಾಗೂ ಸಮಿತಿಯ ಸದಸ್ಯರುಗಳನ್ನಾಗಿ ರಮೇಶ್ ಪಿ. ಕೆ, ಜಯಪ್ರಕಾಶ್ ಪೆರುಮುಂಡ, ರಾಜೇಶ್ ಪೆರುಮುಂಡ, ಮೋಹನ್‌ಚಂದ್ರ ಎನ್. ಐ, ಶ್ರೀಜಿತ್, ಮಧುಸೂದನ್, ಪ್ರಜ್ವಲ್, ರೋಹಿತ್ ಪಿ. ಪಿ, ಶಶಿಕುಮಾರ್ ಪಿ. ಕೆ,ಗಿರೀಶ್, ಚೇತನ್ ಬಟೋಳಿ, ದೇವಿಪ್ರಸಾದ್, ತೇಜಸ್, ರೋಶನ್, ಲೋಲಜಾಕ್ಷ, ಶೋದನ್ ಇವರುಗಳನ್ನು ಆಯ್ಕೆ ಮಾಡಲಾಯಿತು.