ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೂಮಿ ಖರೀದಿಗೆ ಧನಸಹಾಯ

0

ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೂಮಿ ಖರೀದಿಗೆ ಶ್ರೀಮತಿ ಶೋಭಾ ಮತ್ತು ಗಂಗಾಧರ ರೈ ಪುಡ್ಕಜೆಯವರು ರೂ.70,000 ಧನ ಸಹಾಯ ನೀಡಿದರು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುರೇಶ್ ಶೆಟ್ಟಿ ಪನ್ನೆಗುತ್ತು ಧನಸಹಾಯ ಸ್ವೀಕರಿಸಿದರು.


ಈ ಸಂದರ್ಭದಲ್ಲಿ
ನಿಖಿಲ್ ಪಿ‌.ಹೆಗ್ಡೆ,ಪ್ರೀತಿ ನಿಖಿಲ್ ಹೆಗ್ಡೆ,ರತೀಶ್ ರೈ ನಂಜೆ,ಡಾ.ಶ್ರುತಿ ರತೀಶ್ ರೈ,ಮಾ.ತಕ್ಷ್ ಎನ್.ಹೆಗ್ಡೆ,ಮಾ.ದೈವಿತ್ ಆರ್.ರೈ,ಮಾ.ಶ್ರವಣ್ ಎನ್.ಹೆಗ್ಡೆ,
ದೇವಸ್ಥಾನದ ಪ್ರಧಾನ ಅರ್ಚಕ ಉದಯಕುಮಾರ್ ಕೆ.ಟಿ, ನಿವೃತ್ತ ಅರಣ್ಯಾಧಿಕಾರಿ ತಿಮ್ಮಪ್ಪ ಗೌಡ,ವ್ಯ.ಸ.ಸದಸ್ಯರಾದ ರಾಧಾಕೃಷ್ಣ ಕುಲಾಲ್ ಬಸ್ತಿಗುಡ್ಡೆ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.