ನೆಲ್ಲೂರು ಕೆಮ್ರಾಜೆ : ಬಿಜೆಪಿ ಶಕ್ತಿ ಕೇಂದ್ರ ನಾರ್ಣಕಜೆ ‌ಬೂತ್ ಸಮಿತಿ‌ ರಚನೆ

0

ಅಧ್ಯಕ್ಷ : ವಿನಯಚಂದ್ರ, ಕಾರ್ಯದರ್ಶಿ : ಗಂಗಾಧರ

ನೆಲ್ಲೂರು ಕೆಮ್ರಾಜೆ ಗ್ರಾಮದ ಬಿಜೆಪಿ ಶಕ್ತಿ‌ ಕೇಂದ್ರದ ನಾರ್ಣಕಜೆ ಬೂತ್ ಸಮಿತಿಯು ಆ.17ರಂದು ರಚಿಸಲಾಯಿತು. ‌


ನೂತನ ಅಧ್ಯಕ್ಷರಾಗಿ ವಿನಯಚಂದ್ರ ಸುಳ್ಳಿ, ಕಾರ್ಯದರ್ಶಿಯಾಗಿ ಗಂಗಾಧರ ಮಂದ್ರಪ್ಪಾಡಿ, ಮತಗಟ್ಟೆ ಏಜೆಂಟ್ ಆಗಿ ಸುನಿಲ್ ಸುಳ್ಳಿ, ಬಿ.ಎಲ್.ಇ.-2 ಆಗಿ ಸತೀಶ್ ಗುಡ್ಡನಮನೆ, ಮಹಿಳಾ ಸದಸ್ಯೆಯಾಗಿ ವಾರಿಜ ದಾಸನಕಜೆ, ಎಸ್.ಸಿ. ಸದಸ್ಯೆ ಮಾಧವ ಸುಳ್ಳಿ, ಎಸ್.ಟಿ. ಸದಸ್ಯ ಚಂದ್ರಶೇಖರ ಮಂದ್ರಪ್ಪಾಡಿ, ಒ.ಬಿ.ಸಿ. ಸದಸ್ಯರಾಗಿ ಜಗದೀಶ ಒಲಿಕಜೆ, ಸದಸ್ಯರಾಗಿ ಪ್ರಸನ್ನ ಕುಮಾರ್ ಎಸ್.ಎನ್., ಕೌಶಿಕ್ ಸುಳ್ಳಿ, ಹರಿಪ್ರಸಾದ್ ಗಟ್ಟಗಾರು, ಮನೋಜ್ ಚಿತ್ತಡ್ಕ ಆಯ್ಕೆಯಾದರು.