ನೆಲ್ಲೂರು ಕೆಮ್ರಾಜೆ ಬಿಜೆಪಿ ಶಕ್ತಿ ಕೇಂದ್ರ ಪ್ರಮುಖ್ ಆಗಿ ವೇಣುಗೋಪಾಲ ಮಂದ್ರಪ್ಪಾಡಿ ಆಯ್ಕೆ

0

ನೆಲ್ಲೂರು ಕೆಮ್ರಾಜೆ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ್‌ ಆಗಿ ವೇಣುಗೋಪಾಲ ಮಂದ್ರಪ್ಪಾಡಿ ಆಯ್ಕೆಯಾಗಿದ್ದಾರೆ.‌

ಇತ್ತೀಚೆಗೆ‌ ನಡೆದ ಶಕ್ತಿಕೇಂದ್ರ ಸಭೆಯಲ್ಲಿ ಈ ಆಯ್ಕೆ‌ ನಡೆಯಿತು.

ವೇಣುಗೋಪಾಲರವರು ರಾಷ್ಟ್ರೀಯ ಸ್ವಯಂ ಸಂಘ ಸೇರಿದಂತೆ ಇ‌ನ್ನಿತರ ಸಂಘಟನೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು.