ಡಾ.ರಾಮದಾಸ್ ಮುಂಡಾಜೆಯವರ ವೈಕುಂಠ ಸಮಾರಂಭ

0

ಹರಿಹರ ಪಲ್ಲತಡ್ಕದ ಮುಂಡಾಜೆ ಮನೆತನದವರಾಗಿದ್ದು ಕಾಪುವಿನಲ್ಲಿ ಹಲವು ವರ್ಷಗಳಿಂದ ವೈದ್ಯರಾಗಿ ಸೇವೆ ಸಲ್ಲಿಸಿ ನಿಧನರಾದ ಡಾ.ರಾಮದಾಸ್ ಮುಂಡಾಜೆ ಅವರ ವೈಕುಂಠ ಸಮಾರಾಧನೆ ಸಮಾರಂಭ ಆ.21ರಂದು ಗುತ್ತಿಗಾರಿನ ದೇವಿ ಸಿಟಿ ಸಭಾಭವನದಲ್ಲಿ ನಡೆಯಿತು.

ಈ ಸಂದರ್ಭ ಮೃತರ ಬಗ್ಗೆ
ಮಾಧವ ಜಾಕೆ, ನಿವೃತ್ತ ಪ್ರಾಂಶುಪಾಲರಾದ ಪ್ರೊ. ಬಾಲಚಂದ್ರ,
ಲೀಲಾವತಿ ಅಡ್ಕಬಳೆ ಮೃತರ ಬಗ್ಗೆ ಮಾತನಾಡಿ ನುಡಿನಮನ ಸಲ್ಲಿಸಿದರು. ಸೇರಿದ್ದ ಬಂಧುಗಳು ಮೃತರ ಭಾವ ಚಿತ್ರಕ್ಕೆ ಪುಷ್ಪಾರ್ಚೆನೆ ಮಾಡಿ ನುಡಿನಮನ ಸಲ್ಲಿಸಿದರು.