ಸುಳ್ಯದಲ್ಲಿ ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯಕಾರಿ ಸಭೆ

0

ಸುಳ್ಯದ ಕನ್ನಡ ಭವನದಲ್ಲಿ ಸುಳ್ಯ ಕಸಾಪ ಆತಿಥ್ಯದಲ್ಲಿ ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭೆ ಇಂದು ನಡೆಯಿತು. ಪ್ರತೀ ತಾಲೂಕಿನಲ್ಲಿಯೂ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆ ನಡೆಸುವ ಕುರಿತು ತೀರ್ಮಾಸಿದ ಪ್ರಕಾರ ಸರದಿಯಂತೆ ಸಭೆ ನಡೆಸಲಾಯಿತು.

ಜಿಲ್ಲಾಧ್ಯಕ್ಷ
ಡಾ.ಎಂ.ಪಿ.ಶ್ರೀನಾಥ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.ಸಭೆಯಲ್ಲಿ ಡಾ.ಮಾಧವ ಎಂ.ಕೆ., ರಾಜೇಶ್ವರಿ ಎಂ., ವಿನಯ ಆಚಾರ್ಯ ಹೊಸಬೆಟ್ಟು, ಬಿ.ಐತಪ್ಪ ನಾಯ್ಕ್ , ಡಾ.ಮಂಜುನಾಥ ರೇವಣ್ಕರ್ ಮಂಗಳೂರು, ಕೆ.ಸೇಸಪ್ಪ ರೈ ಕಡಬ, ಉಮೇಶ್ ನಾಯಕ್ ಪುತ್ತೂರು, ಯದುಪತಿ ಗೌಡ ಬೆಳ್ತಂಗಡಿ, ಚಂದ್ರಶೇಖರ ಪೇರಾಲು ಸುಳ್ಯ, ಯು.ಎಚ್.ಖಾಲಿದ್ ಉಜಿರೆ, ರಾಮಚಂದ್ರ ಪಲ್ಲತಡ್ಕ, ಪೂವಪ್ಪ ನೇರಳಕಟ್ಟೆ, ತೇಜಸ್ವಿ ಅಂಬೆಕಲ್ಲು, ಸನತ್ ಕುಮಾರ್ ಜೈನ್, ಕುಂಬ್ರ ದುರ್ಗಾಪ್ರಸಾದ್ ರೈ, ಹರೀಶ್ ಬಂಟ್ವಾಳ್ ಸುಳ್ಯ, ಕನ್ನಡ ಸಂಸ್ಕೃತಿ ಇಲಾಖೆಯ
ರಾಜೇಶ್ ಉಪಸ್ಥಿತರಿದ್ದರು.