ಜಾಲ್ಸೂರು: ಬಿಜೆಪಿ ಸದಸ್ಯತ್ವ ಅಭಿಯಾನ

0

ಸುಳ್ಯ ಬಿಜೆಪಿ ಮಂಡಲದ ಓಬಿಸಿ ಮೋರ್ಚಾದ ವತಿಯಿಂದ ಸದಸ್ಯತ್ವ ಅಭಿಯಾನ ಕಾರ್ಯಕ್ರಮವು ಜಾಲ್ಸೂರು ಗ್ರಾಮದ ಕದಿಕಡ್ಕದಲ್ಲಿ ಸೆ.22ರಂದು ನಡೆಯಿತು.

ಸದಸ್ಯತ್ವ ನೋಂದಣಿ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಅಜ್ಜಾವರ ಮಹಾಶಕ್ತಿಕೇಂದ್ರದ ಅಧ್ಯಕ್ಷ ಹೇಮಂತ್ ಮಠ, ಓಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅಶೋಕ್ ಅಡ್ಕಾರು, ಓಬಿಸಿ ಮೋರ್ಚಾ ಸದಸ್ಯರುಗಳಾದ ಅಶೋಕ ಕದಿಕಡ್ಕ, ಪುನೀತ್ ಕದಿಕಡ್ಕ , ಸಂದೀಪ್ ಕದಿಕಡ್ಕ, ‌ಕರುಣಾಕರ ಅಡ್ಕಾರುಬೈಲು, ರಾಜು ಕದಿಕಡ್ಕ, ಶಶಿ ಕದಿಕಡ್ಕ, ,ಕಾವ್ಯ ಕದಿಕಡ್ಕ ಉಪಸ್ಥಿತರಿದ್ದರು.