ದೊಡ್ಡೇರಿ : ಪುಸ್ತಕ ವಿತರಣೆ

0

ಸ ಕಿ ಪ್ರಾ ಶಾಲೆ ದೊಡ್ಡೇರಿ ಇಲ್ಲಿ ಈ ದಿನ ಪ್ರಣವ ಫೌಂಡೇಶನ್ ಬೆಂಗಳೂರು ಇವರ ವತಿಯಿಂದ ಪುಸ್ತಕ ವಿತರಣೆ ಕಾರ್ಯಕ್ರಮ ನಡೆಯಿತು.ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕರು ಕೃಷ್ಣಾನಂತ ಶರಳಾಯ , ಎಸ್ ಡಿ ಎo ಸಿ. ಅಧ್ಯಕ್ಷರು ದಯಾನಂದ ಡಿಕೆ ಮತ್ತು ಸದಸ್ಯರು . ಉಪಸ್ಥಿತರಿದ್ದರು .


ಫೌಂಡೇಶನ್ ಟ್ರಷ್ಟಿ ಮಹೇಶ್ ಕುಮಾರ್ ಮೇನಾಲ ಪುಸ್ತಕ ವಿತರಿಸಿದರು . ದೇವಿಪ್ರಸಾದ್ ಅತ್ಯಾಡಿ ಆಶಿಶ್ ರಾವ್ , ವಾಸುದೇವನಾಯ್ಕ, ಹರ್ಷಿತ್ ಮುಂತಾದವರು ಉಪಸ್ಥಿತರಿದ್ದರು.