ಐವರ್ನಾಡು : ಮಂಜುಶ್ರೀ ಗೆಳೆಯರ ಬಳಗದಿಂದ ಕಾಲಿಗೆ ಗಾಯಗೊಂಡ ಕ್ರೀಡಾಪಟುವಿಗೆ ಆರ್ಥಿಕ ನೆರವು

0

ಐವರ್ನಾಡು ಗ್ರಾಮದ ಪಾಲೆಪ್ಪಾಡಿ ಮಂಜುಶ್ರೀ ಗೆಳೆಯರ ಬಳಗ ವತಿಯಿಂದ ನಡೆದ ಗಣೇಶೋತ್ಸವ ಕಾರ್ಯಕ್ರಮದ ಕ್ರೀಡಾಕೂಟದಲ್ಲಿ ಭಾಗವಹಿಸಿ ಕಾಲಿಗೆ ಗಾಯಗೊಂಡ ಕ್ರೀಡಾಪಟುವಿಗೆ ಧನ ಸಹಾಯ ನೀಡಲಾಯಿತು.


ಕಾಲಿಗೆ ಗಾಯಗೊಂಡಿರುವ ಕ್ರೀಡಾಸ್ಪರ್ಧಿಗೆ ಸಂಘದ ಸದಸ್ಯರು ತಕ್ಷಣ ರೂ.10,000 ವನ್ನು ಗಾಯಾಳುವಿಗೆ ನೀಡಿ ಸಹಕರಿಸಿರುತ್ತಾರೆ.