ಕೆ.ವಿ.ಜಿ. ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಟೆಕ್ನೋವೀಕ್ 2014 ಸಿವಿಲ್ ಇಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ ಉಪನ್ಯಾಸ ಕಾರ್ಯಕ್ರಮ

0

ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ಮತ್ತು ಡಿಪ್ಲೋಮಾ ವಿದ್ಯಾರ್ಥಿಗಳಿಗೆ ತಾಂತ್ರಿಕ ಉಪನ್ಯಾಸವು ದಿನಾಂಕ: 27-09-2024ರಂದು ಕೆ.ವಿ.ಜಿ.ಸಿ.ಇ. ಸಭಾಂಗಣದಲ್ಲಿ ನಡೆಯಿತು.

ಎ.ಸಿ.ಸಿ.ಇ(ಐ) ಮಂಗಳೂರಿನ “ಟೆಕ್ನಿವೀಕ್ 2024” ಕಾರ್ಯಕ್ರಮದ ಅಡಿಯಲ್ಲಿ ಎ.ಸಿ.ಇ, ಸಿವಿಲ್ ಇಂಜಿನಿಯರಿಂಗ್ ವಿಭಾಗ, ಕೆ.ವಿ.ಜಿ.ಸಿ.ಇ. ಇದರ ಸಹಯೋಗದಲ್ಲಿ ಸಿವಿಲ್ ಇಂಜಿನಿಯರ್ ಡಾ. ಹೆಚ್. ಆಜಿತ್ ಹೆಬ್ಬಾರ್, ಇವರು “Sustainable Horizons in Civil Engineering” ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು ಹಾಗೂ ಸ್ಟ್ರಕ್ಚರಲ್ ಇಂಜಿನಿಯರ್ ಮತ್ತು ಎ.ಸಿ.ಸಿ.ಇ(ಐ) ಸದಸ್ಯರು, ಪುತ್ತೂರು ಸೆಂಟರ್‌ನ ಶ್ರೀಯುತ ಶಿವರಾಮ್ ಎಂ.ಎಸ್., ಪುತ್ತೂರು ಇವರು “Flaws in Construction Workmanship” ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಇಂಜಿನಿಯರ್ ರವಿಶಂಕರ್, ವಿ.ಸಿ.ಸಿ.ಇ(ಐ), ಮಂಗಳೂರು ಸೆಂಟರ್ ಹಾಗೂ ಶ್ರೀಯುತ ಪ್ರಮೋದ್, ಕೆ.ವಿ.ಜಿ. ಪಾಲಿಟೆಕ್ನಿಕ್ ಅವರು ಭಾಗವಹಿಸಿದ್ದರು. ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಪಕರುಗಳಾದ ಪ್ರೊ. ಆರುಣ್ ಕುಮಾರ್ ಹೆಚ್., ডে১. ಲೇಖ ಬಿ.ಎಂ., ಸಂಯೋಜಕರಾದ ಪ್ರೊ. ಅಜಿತ್ ಬಿ.ಟಿ ಮತ್ತು ಪ್ರೊ. ಕೃಷ್ಣರಾಜ್ ಎಂ.ವಿ. ಹಾಗೂ ಆಶ್ವಿಜ ಕೆ.ಸಿ., ಪ್ರೊ. ಲಕ್ಷ್ಮಿನಾರಾಯಣ ಎನ್. ಉಪಸ್ಥಿತರಿದ್ದರು. ಅಂತಿಮ ವರ್ಷದ ವಿದ್ಯಾರ್ಥಿ ಪ್ರಿನ್ಸ್ ಎಂ.ಎಕ್ಸ್. ಮತ್ತು ಸಂತೋಷ್ ಬಿ. ಎಸ್. ಕಾರ್ಯಕ್ರಮವನ್ನು ನಿರೂಪಿಸಿದರು