ನಿಂತಿಕಲ್ಲು: ಆಂಜಿಯೋಪ್ಲಾಸ್ಟಿ ಚಿಕಿತ್ಸೆಗೆ ಕ್ಯಾoಪ್ಕೋ ಸಹಾಯ ಧನದ ಚೆಕ್ ವಿತರಣೆ

0

ಕ್ಯಾಂಪ್ಕೊ ಸಂಸ್ಥೆಯ ‘ಸಾಂತ್ವನ’ ಯೋಜನೆಯಡಿಯಲ್ಲಿ  ಕ್ಯಾಂಪ್ಕೊ ನಿಂತಿಕಲ್ಲು ಶಾಖೆಯ ಸಕ್ರಿಯ ಸದಸ್ಯ ತೀರ್ಥಾನಂದ ರವರ ತಂದೆ ಶೇಷಪ್ಪ ಗೌಡ ರವರ ಆಂಜಿಯೋಪ್ಲಾಸ್ಟಿ ಚಿಕಿತ್ಸೆಗೆ ಕ್ಯಾoಪ್ಕೋ ಸಹಾಯ ಧನದ ಮೊತ್ತ ರೂ.50,000 ಚೆಕ್ ನ್ನು ಸಂಸ್ಥೆಯ ನಿರ್ದೇಶಕ ಕೃಷ್ಣ ಪ್ರಸಾದ್ ಮಡ್ತಿಲ ಅ .10. ರಂದು ಕ್ಯಾoಪ್ಕೋ ನಿಂತಿಕಲ್ಲು ಶಾಖೆ ಯಲ್ಲಿ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಪುತ್ತೂರು ಪ್ರಾಂತೀಯ ಪ್ರಬಂಧಕ ಪ್ರಕಾಶ್ ಶೆಟ್ಟಿ , ನಿಂತಿಕಲ್ ಶಾಖೆಯ ಪ್ರಬಂಧಕ ರಮೇಶ್. ಡಿ ಮತ್ತು ಸಹದ್ಯೋಗಿಗಳಾದ ರಮೇಶ್ ಕುಮಾರ್ ವಿ, ಆಕಾಶ್ ಶೆಟ್ಟಿ ಹಾಗೂ ಭಾರತೀಷ ಉಪಸ್ಥಿತರಿದ್ದರು.