ಕಲ್ಲುಗುಂಡಿ: ಪೊಲೀಸ್ ಔಟ್ ಪೋಸ್ಟ್ ನಲ್ಲಿ ಆಯುಧ ಪೂಜೆ

0

ನವರಾತ್ರಿ ಉತ್ಸವದ ಪ್ರಯುಕ್ತ ಕಲ್ಲುಗುಂಡಿ ಪೊಲೀಸ್ ಔಟ್ ಪೋಸ್ಟ್ ನಲ್ಲಿ ಆಯುಧ ಪೂಜೆ ಕಾರ್ಯಕ್ರಮ
ಅ.11ರಂದು ನಡೆಯಿತು.

ಪುರೋಹಿತ ಅಂಬರೀಷ್ ಸುಳ್ಯ ರವರ ನೇತೃತ್ವದಲ್ಲಿ ದುರ್ಗಾದೇವಿಯ ಪೂಜೆ ಹಾಗೂ ಆಯುಧ ಪೂಜೆ ಹಾಗೂ ವಾಹನಗಳ ಪೂಜೆ ನೆರವೇರಿತು.

ಈ ಸಂದರ್ಭದಲ್ಲಿ ಸುಳ್ಯ ಎ ಎಸ್ ಐ ತಾರಾನಾಥ್ ಮತ್ತು ಕುಟುಂಬ ಸದಸ್ಯರು,ಪಿ ಎಸ್ ಐ ಚಂದ್ರಶೇಖರ್, ಸಿಬ್ಬಂದಿಗಳು ರಾಜು ಎಸ್ ಜೆ, ಮಂಜುನಾಥ್ ಎಚ್ ಜೆ ಹಾಗೂ ಸ್ಥಳೀಯರು ಭಾಗವಹಿಸಿದ್ದರು.