ಅಡ್ಕಾರ್ ಮಹೋತ್ಸವ- ದಸರಾ ದೀಪಾವಳಿ ಧಮಾಕ : ವಾರದ ವಿಜೇತರ ಆಯ್ಕೆ

0


ಅಡ್ಕಾರ್ ಇಲೆಕ್ಟ್ರಾನಿಕ್ಸ್ ನ ದಸರಾ ದೀಪಾವಳಿ ಧಮಾಕದ ಸ್ಕ್ರಾಚ್ ಕಾರ್ಡ್ ನಲ್ಲಿ ಬಹುಮಾನ ಯೋಜನೆಯ ವಾರದ ವಿಜೇತರ ಆಯ್ಕೆ ಅ.12 ರಂದು ನಡೆಯಿತು.
ಸುಳ್ಯ ದ ಹಿರಿಯ ವೈದ್ಯರಾದ ಡಾ.ಎಂ.ಕೆ.ರಘುರಾಮ ಡ್ರಾ ನೆರವೇರಿಸಿದರು.ಪಾಪ್ಯುಲರ್ ಸ್ವೀಟ್ಸ್ ನ ಅನೂಪ್ ಪೈ ಉಪಸ್ಥಿತರಿದ್ದರು.


ಪ್ರಥಮ ಬಹುಮಾನವನ್ನು ಲಲಿತ ರೈ ಮುಳ್ಯ,ದ್ವಿತೀಯ – ಗೋವಿಂದ ಪಿ ಎಸ್ ಬೆಳ್ಳಾರೆ,ತೃತೀಯ-ಸಾನ್ವಿ ಜೆ ಬಿ ಬೊಮ್ಮಾರು ಪಡೆದುಕೊಂಡರು.


ಸಂಸ್ಥೆಯ ಮಾಲಕರಾದ ದಿನೇಶ್ ಅಡ್ಕಾರ್, ಶ್ರೀಮತಿ ಚೈತ್ರ ದಿನೇಶ್ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.