ಹರಿಹರ ಸಂಗಮ ಕ್ಷೇತ್ರದಲ್ಲಿ ನಾಳೆ ತೀಥೋದ್ಭವ

0

ಹರಿಹರೇಶ್ವರ ದೇವಸ್ಥಾನದ ಎದುರಿನ ಸಂಗಮ ಕ್ಷೇತ್ರದಲ್ಲಿ ನಾಳೆ (ಅ.17) ತುಲಾ ಸಂಕ್ರಮಣದ ಬೆಳಿಗ್ಗೆ 7.40ರ ಮುಹೂರ್ತದಲ್ಲಿ ತೀರ್ಥೋದ್ಭವ ನಡೆಯಲಿದೆ.

ದೇವಾಲಯದ ಅರ್ಚಕರು ನದಿಗೆ ಪೂಜೆ ನೆರವೇರಿಸಿದ ನಂತರ ಭಕ್ತಾದಿಗಳಿಂದ ತೀರ್ಥಸ್ನಾನ ನಡೆಯಲಿದೆ.