ನಾಳೆ ಕೊಡಗು ಸಂಪಾಜೆಯಲ್ಲಿ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಸಂಕೇಶ್ ಪೂವಯ್ಯ ಅವರಿಂದ ಸಾರ್ವಜನಿಕ ಅಹವಾಲು ಸ್ವೀಕಾರ

0

ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯ ಸಂಕೇಶ್ ಪೂವಯ್ಯ ಅವರು ಕೊಡಗು ಸಂಪಾಜೆ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ನಾಳೆ ಅ.22ರಂದು ಸಂಪಾಜೆ ಹೋಬಳಿಯ ಸಾರ್ವಜನಿಕ ಅಹವಾಲು ಸ್ವೀಕರಿಸಲಿದ್ದಾರೆ.

ಕೊಡಗು ಸಂಪಾಜೆ, ಪೆರಾಜೆ, ಚೆಂಬು ಹಾಗೂ ಮದೆ ಗ್ರಾಮದ ಸಾರ್ವಜನಿಕರು ಕಾಡುಪ್ರಾಣಿಗಳಿಂದ ಹಾನಿಯಾಗುತ್ತಿರುವ ಮತ್ತು ಇನ್ನಿತರ ಅರಣ್ಯ ಸಂಬಂಧಿಸಿದ ಮನವಿಗಳನ್ನು ಸಲ್ಲಿಸಬಹುದಾಗಿದೆ.