ಐವರ್ನಾಡು : ಎಸ್.ಎನ್.ಮನ್ಮಥರವರ ನೇತೃತ್ವದಲ್ಲಿ ಮತದಾನ

0

ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಪುತ್ತೂರು ಇವರ ಪರವಾಗಿ. ಐವರ್ನಾಡು,
ಗ್ರಾಮ ಪಂಚಾಯತ್ ಸದಸ್ಯರು ಮತದಾನ ಮಾಡಲು ಎಸ್,ಎನ್, ಮನ್ಮಥ ನೇತೃತ್ವದಲ್ಲಿ. ಹಾಗೂ ಶಕ್ತಿ ಕೇಂದ್ರ ಪ್ರಮುಖರು ಪಂಚಾಯತ್ ಸದಸ್ಯರು. ಸಹಕಾರಿ ಸಂಘದ ನಿರ್ದೇಶಕರು ಹಾಗೂ ಪಕ್ಷದ ಕಾರ್ಯಕರ್ತರು. ಸೇರಿ ಮತದಾನ ಮಾಡಿದರು.