ಆಪರೇಷನ್ ಸಿಂಧೂರ್ ಯಶಸ್ವಿ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದದಲ್ಲಿ ಸೇವೆ, ಪ್ರಾರ್ಥನೆ

0

ಮುಜರಾಯಿ ಸಚಿವರಾಯು ಸಚಿವ ರಾಮಲಿಂಗಾರೆಡ್ಡಿಯವರ ಆದೇಶದಂತೆ ಆಪರೇಷನ್ ಸಿಂಧೂರ್ ಯಶಸ್ವಿಯಾದ ಬಗ್ಗೆ ಹಾಗೂ ದೇಶದ ಸೈನಿಕರು ಹಾಗೂ ಜನತೆಗೆ ಒಳಿತಾಗುವಂತೆ ಮೇ.9 ರಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ದೇವರಿಗೆ ಪಂಚಾಮೃತ, ಮಹಾಭಿಷೇಕ ಪೂಜೆ ನೆರವೇರಿಸಿ ಪ್ರಾರ್ಥನೆ ಸಲ್ಲಿಸಲಾಯಿತು. ದೇವಳದ ಸಿಬ್ಬಂದಿಗಳು ಹಾಗೂ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.