![](https://sullia.suddinews.com/wp-content/uploads/2023/01/0-9-1024x576.jpg)
ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಗಣರಾಜ್ಯೋತ್ಸವ ಆಚರಣೆ ಜ.26 ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಮಾಜಿ ಸೈನಿಕ ಲಕ್ಷ್ಮಣ ಗೌಡ ಬೇರ್ಯ ಧ್ವಜಾರೋಹಣ ಗೈದು ಶುಭ ಹಾರೈಸಿದರು.
![](https://sullia.suddinews.com/wp-content/uploads/2023/01/00-2-1024x576.jpg)
ಸಂಘದ ಅಧ್ಯಕ್ಷ ಗಣೇಶ್ ಪೈ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕರಾದ ಚಂದ್ರಶೇಖರ ಶಾಸ್ತ್ರಿ ಸಿ ಮತ್ತು ಸುಬ್ರಹ್ಮಣ್ಯ ಕುಳ ಭಾಷಣ ಮಾಡಿದರು. ನಿರ್ದೇಶಕರಾದ ಲಿಗೋಧರ ಆಚಾರ್ಯ, ಚಿನ್ನಪ್ಪ ಗೌಡ ಚೊಟ್ಟೆಮಜಲು ಶ್ರೀಕೃಷ್ಣ ಭಟ್ ಪಟೋಳಿ , ಸಂಘದ ಸಿಬ್ಬಂದಿಗಳು , ಊರವರು ಉಪಸಿತರಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ನೇಮಿರಾಜ ಪಲ್ಲೋಡಿ ಸ್ವಾಗತಿಸಿದರು. ಚಂದ್ರಶೇಖರ ಇಟ್ಯಡ್ಕ ನಿರೂಪಿಸಿದರು. ಲೋಹಿತ್ ಎಣ್ಣೆಮಜಲು ಕಮಾಂಡ್ ನಿರ್ವಹಿಸಿದರು. ಪೂವಪ್ಪ ಚಿದ್ಗಲ್ ವಂದಿಸಿದರು.