ಶುಭವಿವಾಹ : ಗೌತಮ್-ಸೌಮ್ಯ

0

ಕನಕಮಜಲು ಗ್ರಾಮದ ನರಿಯೂರು, ಪ್ರಸ್ತುತ ಪುತ್ತೂರು ತಾ.ಪಡುವನ್ನೂರು ಗ್ರಾಮದ ಪುಂಡಿಕಾಯಿಯಲ್ಲಿ ನೆಲೆಸಿರುವ ದಿ.ಚಂದ್ರಶೇಖರ ಗೌಡ ಹಾಗೂ ಶ್ರೀಮತಿ ಮೀನಾಕ್ಷಿ ಯವರ ಪುತ್ರ ಗೌತಮ್ ರವರ ವಿವಾಹವು ಪುತ್ತೂರು ತಾ.ಹಿರೆಬಂಡಾಡಿ ಗ್ರಾಮದ ಜಾಲುಮನೆ ಹೊನ್ನಪ್ಪ ಗೌಡ ಹಾಗೂ ಶ್ರೀಮತಿ ವಾರಿಜ ರವರ ಪುತ್ರಿ ಸೌಮ್ಯ ರವರೊಂದಿಗೆ ಜ.26ರಂದು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ನೇತ್ರಾವತಿ ಸಮುದಾಯಭವನದಲ್ಲಿ ನಡೆಯಿತು ಹಾಗೂ ಜ.27ರಂದು ವರನ ಮನೆ ಸುಪ್ರಭಾದಲ್ಲಿ ಅತಿಥಿ ಸತ್ಕಾರ ನಡೆಯಿತು.