ಸತ್ಯೋದ ಮಣ್ಣ್ ದ ವರಮಾಯೆ ತುಳು ಭಕ್ತಿಗೀತೆ ಬಿಡುಗಡೆ

0

ಬೆಳ್ತಂಗಡಿಯ ಉರುವಾಲು ಗ್ರಾಮದ ಚೈತನ್ಯ ಬಿ ಎನ್ ಹಾಡಿರುವ ಸತ್ಯೋದ ಮಣ್ಣ್ ದ ವರಮಾಯೆ ತುಳು ಭಕ್ತಿಗೀತೆಯ ಬಿಡುಗಡೆ ಕಾರ್ಯಕ್ರಮ ಸುಬ್ರಹ್ಮಣ್ಯದ ದೇವರಗದ್ದೆಯ ಕೊರಗಜ್ಜ ಕ್ಷೇತ್ರದಲ್ಲಿ ಎ.23 ರಂದು ನಡೆಯಿತು. ಸಮಾಜ ಸೇವಕ ಡಾ.ರವಿಕಕ್ಕೆಪದವು ಧ್ವನಿ ಸುರುಳಿಯನ್ನು ಬಿಡುಗಡೆಗೊಳಿಸಿದರು. ಬಳಿಕ ಬಾಲ ಪ್ರತಿಭೆ, ಕಲಾವಿದೆ ಚೈತನ್ಯ ಬಿ.ಎನ್ ಇವರನ್ನು ರವಿ ಕಕ್ಕೆಪದವು ಅವರ ಮನೆಯಲ್ಲಿ ಶಾಲು, ಹಾರ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ಈ ಸಂದರ್ಭ ಶ್ರೀಮತಿ ಗೀತಾ ರವಿ ಕಕ್ಕೆಪದವು ಮತ್ತಿತರರು ಉಪಸ್ಥಿತರಿದ್ದರು.