ಕೊಡಗು ಸಂಪಾಜೆ : ಕಂದಾಯ ಕಚೇರಿ ಉದ್ಘಾಟನೆ

0


ವಿರಾಜಪೇಟೆ ಶಾಸಕ ಎ. ಎಸ್. ಪೊನ್ನಣ್ಣರಿಂದ ಉದ್ಘಾಟನೆ

ಕೊಡಗು ಸಂಪಾಜೆ ಯ ಕಂದಾಯ ಕಛೇರಿಯನ್ನು ವಿರಾಜಪೇಟೆ ಶಾಸಕ ಎ. ಎಸ್. ಪೊನ್ನಣ್ಣ ಉದ್ಘಾಟಿಸಿದರು.

ಈ ಸಂಧರ್ಭ ಮಡಿಕೇರಿ ಸಹಾಯಕ ಆಯುಕ್ತ ಯತೀಶ್ ಉಳ್ಳಾಲ್, ತಹಶೀಲ್ದಾರ್ ಕಿರಣ್ ಬೋರಯ್ಯ,ಉಪ ತಹಶೀಲ್ದಾರ್ ವೆಂಕಟಾಚಲ, ಪಂಚಾಯತ್ ಅಧ್ಯಕ್ಷ ನಿರ್ಮಲ ಭರತ್,ಉಪಾಧ್ಯಕ್ಷ ಕೆ.ಲ್. ಜಗದೀಶ್,ಅರಣ್ಯ ಸಂರಕ್ಷಣಾಧಿಕಾರಿ ಮಧುಸೂದನ್, ಸಂಪಾಜೆ ಕಂದಾಯ ಪರಿವಿಕ್ಷಕರು ಡಿ. ಜಿ. ವೆಂಕಟೇಶ್,ಗ್ರಾಮ ಲೆಕ್ಕಧಿಕಾರಿ ಪಂಚಾಯತ್ ಅಧಿಕಾರಿ ವೆಂಕಟೇಶ್, ಪಿ.ಎಲ್. ಸುರೇಶ,ಸೂರಾಜ್ ಹೊಸೂರ್, ಮೊಯಿದುಕುಂಜಿ,ಅದಂ,ವಾಸು ಪೂಜಾರಿ,ಎಸ್. ಪಿ.ಹನೀಫ್, ಸುರೇಶ ಪೆರುಮುಂದ, ಕಂದಾಯ ಅಧಿಕಾರಿಗಳು ಪಂಚಾಯತ್ ಸದಸ್ಯರು, ಗ್ರಾಮಸ್ಥರು ಇದ್ದರು.