ಕುರುಂಜಿಭಾಗ್ ನಿವೇದಿತಾ ಸಂಚಾಲನಾ ಸಮಿತಿ ರಚನೆ

0

ಸುಳ್ಯ ನಗರದ ಕುರುಂಜಿಭಾಗ್ ನಲ್ಲಿ ನಿವೇದಿತಾ ಸಂಚಾಲನಾ ಸಮಿತಿ ರಚನೆಗೊಂಡಿತು.

ಸಂಚಾಲಕರಾಗಿ ಶ್ರೀಮತಿ ಸುಜಾತಾ ರೈ , ಸಹ ಸಂಚಾಲಕರಾಗಿ ಶ್ರೀಮತಿ ನಿಶಿತಾ ನವೀನ್ ಇವರನ್ನು ಆಯ್ಕೆ ಮಾಡಲಾಯಿತು.

ಸದಸ್ಯರುಗಳಾಗಿ ಉಷಾ ಜೆ ಶೆಟ್ಟಿ ,ಲಕ್ಷ್ಮಿ ವಿ ಶೆಟ್ಟಿ ಸುಜಾತಾ ಕುರುಂಜಿ ,ಬಿಂದು ಮೋಹನ್, ಮೋಹಿನಿ ನಾಗರಾಜ್, ಸುನಂದ ಶೆಟ್ಟಿ, ಪವಿತ್ರ ಕುರುಂಜಿ, ಆಯ್ಕೆಯಾದರು.

ಈ ಸಂದರ್ಭದಲ್ಲಿ ತಾಲೂಕು ಟ್ರಸ್ಟನ ಅಧ್ಯಕ್ಷರಾದ ಇಂದಿರಾ ರಾಜಶೇಖರ್ ರೈ ,ಕಾರ್ಯದರ್ಶಿ ಗುಣವತಿ ಕೊಲ್ಲಂತಡ್ಕ ಉಪಸ್ಥಿತರಿದ್ದರು.