ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸೌಜನ್ಯ ಹತ್ಯೆ ಆರೋಪಿಗಳು ಶೀಘ್ರ ಪತ್ತೆಯಾಗಿ ಶಿಕ್ಷೆಯಾಗಲು ಸಾಮೂಹಿಕ ಪ್ರಾರ್ಥನೆ

0

ಐವರ್ನಾಡು ಪಂಚಲಿಂಗೇಶ್ವರ ದೇವಸ್ಥಾನದಲ್ಲಿ
ಸೌಜನ್ಯ ಅತ್ಯಾಚಾರ ಮತ್ತು ಹತ್ಯೆ ಗೈದ ಆರೋಪಿಗಳಿಗೆ ಶೀಘ್ರವಾಗಿ ಶಿಕ್ಷೆಯಾಗಲಿ ಎಂದು ಸಾಮೂಹಿಕ ಪ್ರಾರ್ಥನೆ ಆ.29 ರಂದು ನಡೆಯಿತು.

ದೇವಸ್ಥಾನದ ಪ್ರಧಾನ ಅರ್ಚಕ ಪದ್ಮನಾಭ ಭಟ್ ಪೂಜಾ ಕಾರ್ಯ ನೆರವೇರಿಸಿದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀನಿವಾಸ ಮಡ್ತಿಲ, ಸದಸ್ಯರಾದ ದಾಸಪ್ಪ ಕೋಡ್ತಿಲು,ವಾಮನ ಗೌಡ ಕೋಂದ್ರಮಜಲು,

ಗ್ರಾಮ ಪಂಚಾಯತ್ ಉಪಾಧ್ಯಕ್ಷ ಬಾಲಕೃಷ್ಣ ಕೀಲಾಡಿ,ಸದಸ್ಯ ದೇವಿಪ್ರಸಾದ್ ಎಸ್.ಎನ್., ಮಹೇಶ ಜಬಳೆ ,ಶಾಂತಾರಾಮ ಕಣಿಲೆಗುಂಡಿ,ಕೊರಗಪ್ಪ ಗೌಡ ಪೂಜಾರಿಮನೆ, ನಾರಾಯಣ ಪೂಜಾರಿಮನೆ, ನಂದ ಕುಮಾರ್ ಬಾರೆತ್ತಡ್ಕ, ಶಿವಪ್ರಸಾದ್ ಕಟ್ಡತ್ತಾರು, ಶ್ರೀಮತಿ ಅಶ್ವಿನಿ ಕೊಪ್ಪತ್ತಡ್ಕ, ,ರವಿನಾಥ ಮಡ್ತಿಲ,ಕುಸುಮಾಧರ ಮಡ್ತಿಲ,ವೆಂಕಪ್ಪ ಗೌಡ ಜೆ.ಟಿ,

ಅನಿಲ್ ಕುತ್ಯಾಡಿ,ಶರತ್ ಜಬಳೆ,ಜಯಂತ ಬೋಳುಗುಡ್ಡೆ,ನವೀನ್ ಚಾತುಬಾಯಿ, ವಾಸುದೇವ ನಿಡುಬೆ,ಅನಂತ ಖಂಡಿಗೆಮೂಲೆ,ರಾಮಚಂದ್ರ ಬಿರ್ಮುಕಜೆ,ಅನಿಲ್ ದೇರಾಜೆ,ರಾಮಚಂದ್ರ ಕೋಡ್ತೀಲು, ರವಿರಾಜ್ ಪೂಜಾರಿಮನೆ, ಯಶವಂತ ಬಾರೆತ್ತಡ್ಕ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.