ಸೆ.11: ರಕ್ಷಾ ಆಯುರ್ವೇದ ಆಸ್ಪತ್ರೆಯಲ್ಲಿ ರಕ್ಷಾ-ಸ್ವರ್ಣಾಮೃತ ಪ್ರಾಶನ

ಮಕ್ಕಳು ಆರೋಗ್ಯವಂತರಾಗಿರಲು ಸ್ವರ್ಣಪ್ರಾಶನ ಹೇಗೆ ಸಹಕಾರಿ?

0

ರಕ್ಷಾ ಆಯುರ್ವೇದ ಆಸ್ಪತ್ರೆಯಲ್ಲಿ ಸೆ. 11ರಂದು ರಕ್ಷಾ ಆಯುರ್ವೇದ ವಿಶೇಷವಾಗಿ ಸಿದ್ಧಪಡಿಸುವ ಸ್ವರ್ಣಪ್ರಾಶ ಕಾರ್ಯಕ್ರಮ ನಡೆಯಲಿದೆ.
ಮಕ್ಕಳ ಆರೋಗ್ಯಕ್ಕಾಗಿ ಆಯುರ್ವೇದದಲ್ಲಿ ಅನುಷ್ಠಾನದಲ್ಲಿರುವ ಸ್ವರ್ಣ ಪ್ರಾಶನವನ್ನು ನೀಡಲಾಗುತ್ತದೆ.

ಪ್ರಮುಖವಾಗಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವುದು, ಪದೇ ಪದೇ ಕಾಡುವ ನೆಗಡಿ, ಕೆಮ್ಮ, ಜ್ವರ, ಅಸ್ತಮಾ, ಅಲರ್ಜಿ ಮುಂತಾದ ರೋಗಳಿಂದ ರಕ್ಷಣೆ,
ಜೀರ್ಣಶಕ್ತಿ ವೃದ್ಧಿಸಿ ಹಸಿವನ್ನು ಹೆಚ್ಚಿಸುತ್ತದೆ, ಮಕ್ಕಳ ಶಾರೀರಿಕ ಹಾಗೂ ಮಾನಸಿಕ ಬೆಳವಣಿಗೆ ಹೆಚ್ಚಿಸುತ್ತದೆ, ಮಕ್ಕಳಲ್ಲಿ ಏಕಾಗ್ರತೆ, ಗ್ರಹಣ ಶಕ್ತಿ, ಬುದ್ಧಿಶಕ್ತಿ ವೃದ್ಧಿಸುತ್ತದೆ.

ಸ್ವರ್ಣ ಪ್ರಾಶನವನ್ನು ನವಜಾತ ಶಿಶುವಿವಿನಿಂದ ಹಿಡಿದು 16 ವರ್ಷದ ಮಗುವಿಗೆ ನೀಡಬಹುದು. ಇವರ ಸಂಸ್ಥೆಯಾದ ರಕ್ಷಾ ಆಯುರ್ವೇದ ಆಸ್ಪತ್ರೆ, ನೆಟ್ಟಾರು ಇಲ್ಲಿ ಸೆ.11ರಂದು ಬೆಳಗ್ಗೆ 7 ರಿಂದ ರಾತ್ರಿ 8.೦೦, ರಕ್ಷಾ ಆಯುರ್ವೇದ ಕ್ಲಿನಿಕ್ ಮತ್ತು ಮೆಡಿಕಲ್ಸ್ ಸುಳ್ಯ ಇಲ್ಲಿ ಬೆಳಗ್ಗೆ 7.30 ರಿಂದ ಸಂಜೆ 8ಗಂಟೆ ತನಕ, ರಕ್ಷಾ ಕೊಟ್ಟಕ್ಕಲ್ ಆರ್ಯು ವೈದ್ಯ ಶಾಲಾ, ಬೆಳ್ಳಾರೆ ಇಲ್ಲಿ ಬೆಳಗ್ಗೆ 7ರಿಂದ ಸಂಜೆ 8 ಗಂಟೆ ತನಕ ಲಭ್ಯವಿದೆ. ಮಾಹಿತಿಗಾಗಿ ಹಾಗೂ ನೋಂದಣಿಗಾಗಿ 8762121216, 7019773782 ಸಂಪರ್ಕಿಸಬಹುದು.