ಶೇಣಿ ಕೋಟಿ ಚೆನ್ನಯ ಗರಡಿಯಲ್ಲಿ ಚೌತಿ ತಂಬಿಲ

0

ಶೇಣಿ ಕೋಟಿ ಚೆನ್ನಯ ಗರಡಿಯಲ್ಲಿ ಚೌತಿ ತಂಬಿಲ ಸೆ.25 ರಂದು ನಡೆಯಿತು.

ಗರಡಿಯ ಆಡಳ್ತೇದಾರ ಬಿ.ಕೆ ಧರ್ಮಪಾಲ ಎಲ್ಲರ ಪರವಾಗಿ ಪ್ರಾರ್ಥಿಸಿದರು. ಈ ಸಂದರ್ಭ ಚಾರ್ವಾಕ ಕಪಿಲೇಶ್ವರ ದೇವಸ್ಥಾನದ ಸತ್ಯನಾರಾಯಣ ಭಟ್, ಲಕ್ಷ್ಮಣ ಕರಂದ್ಲಾಜೆ, ವಸಂತ ಮತ್ತಿತರರು ಭಾಗವಹಿಸಿ ಗಂಧಪ್ರಸಾದ ಸ್ವೀಕರಿಸಿದರು.