ಎಂ.ಎಸ್.ಸುಬ್ರಹ್ಮಣ್ಯರ ಪುತ್ರಿ ಮರಣ : ದ.ಕ. ಗೌಡ ಕ್ಷೇಮಾಭಿವೃದ್ಧಿ ಸಂಘ ಸಂತಾಪ

0

ನಮ್ಮ ಸಂಘದ ಮಹಾಪೋಷಕರಾದ ಎಂ.ಎಸ್.ಸುಬ್ರಹ್ಮಣ್ಯ ಮದುವೆಗದ್ದೆ ಇವರ ಪುತ್ರಿ ಶ್ರೀಮತಿ ಐಶ್ವರ್ಯ ಅವರು ಅಕಾಲಿಕ ಮರಣಕ್ಕೆ ತುತ್ತಾಗಿರುವುದು ಅತ್ಯಂತ ದು:ಖದ ವಿಚಾರವಾಗಿದ್ದು, ಈ ದು:ಖವನ್ನು ಸಹಿಸುವ ಶಕ್ತಿಯನ್ನು ಎಂ.ಎಸ್.ಸುಬ್ರಹ್ಮಣ್ಯರಿಗೆ ಮತ್ತವರ ಕುಟುಂಬಿಕರಿಗೆ ದೇವರು ಕರುಣಿಸಲೆಂದು ಪ್ರಾರ್ಥಿಸುತ್ತೇವೆ ಎಂದು ದಕ್ಷಿಣ ಕನ್ನಡ ಗೌಡ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರು ಇವರು ಹೇಳಿಕೆ ನೀಡಿದ್ದಾರೆ.