ಕುಕ್ಕೆಶ್ರೀ ಸರ್ಕಲ್ ಸಂಘಟನೆ ವತಿಯಿಂದ ಸಮಾಜಸೇವೆಗಾಗಿ ಸಿಂಹಕುಣಿತ, ಸಹಾಯ ಹಸ್ತ ಹಸ್ತಾಂತರ

0

ಕುಕ್ಕೆಶ್ರೀ ಸರ್ಕಲ್ ಸಂಘಟನೆ ವತಿಯಿಂದ ಸಮಾಜ ಸೇವೆಗಾಗಿ ಸಿಂಹಕುಣಿತ ಮಾಡಿ ಸಹಾಯ ಹಸ್ತ ಹಸ್ತಾಂತರಿಸಲಾಯಿತು.

   ನಾಲ್ಕೂರು ಗ್ರಾಮದ ದಿl ಬಾಲಸುಬ್ರಹ್ಮಣ್ಯ ಎರ್ಧಡ್ಕ ಮನೆಯವರಿಗೆ ರೂ.34,150,  ಪುರುಷೋತ್ತಮ ಸುಬ್ರಹ್ಮಣ್ಯ ಮನೆಯವರಿಗೆ ರೂ.10,000 ಹಾಗೂ ದಿl ಪ್ರಭಾಕರ ಕುಮಾರಧಾರ ಮನೆಯವರಿಗೆ ರೂ.10,000 ನೀಡಲಾಯಿತು.