ಶುಭವಿವಾಹ : ಮಿಥುನ್ ರಾಜ್ ಆರ್.ಬಿ–ಸಮೀಕ್ಷಾ(ನಿಶಿತಾ)

0

ಕನಕಮಜಲು ಗ್ರಾಮದ ಬುಡ್ಲೆಗುತ್ತು ರಘುರಾಮ ಗೌಡರ ಪುತ್ರ ಮಿಥುನ್ ರಾಜ್.ಆರ್.ಬಿ ಯವರ ವಿವಾಹವು ಕಡಬ ತಾ.ಬಳ್ಪ ಗ್ರಾಮದ ಕಾರ್ಜಮನೆ ಆನಂದ ಗೌಡರ ಪುತ್ರಿ ಸಮೀಕ್ಷಾರೊಂದಿಗೆ ನ.19ರಂದು ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಕಾರ್ತಿಕೇಯ ಸಭಾಭವನದಲ್ಲಿ ನಡೆಯಿತು.