ಶುಭವಿವಾಹ : ವಿಜಯ್ ಪಾಣತ್ತಲೆ-ಪೂಜಿತ ಮುಂಡೋಡಿ

0

ದೇವಚಳ್ಳ ಗ್ರಾಮದ ಮುಂಡೋಡಿ ಮುಕುಂದ (ಕಾಫಿತೋಟ) ರವರ ಪುತ್ರಿ ಪೂಜಿತ ಮುಂಡೋಡಿ ಯವರ ವಿವಾಹವು ಬೆಂಗಳೂರಿನ ವಿದ್ಯಾರಣ್ಯಪುರ ರಾಧಾಕೃಷ್ಣರವರ ಪುತ್ರ ವಿಜಯ್ ಪಾಣತ್ತಲೆ ರವರೊಂದಿಗೆ ನ.19ರಂದು ಗುತ್ತಿಗಾರು ದೇವೀಸಿಟಿ ಸಂಕೀರ್ಣದ ಸಭಾಭವನದಲ್ಲಿ ನಡೆಯಿತು.