ಶುಭವಿವಾಹ : ಲಿಖಿತ್‌ಕುಮಾರ್-ಹರ್ಷಿತಾ

0

ನೆಲ್ಲೂರು ಕೆಮ್ರಾಜೆ ಗ್ರಾಮದ ಹೊಟ್ಟುಚೋಡಿ ತೀರ್ಥರಾಮ ಗೌಡ ಮತ್ತು ಶ್ರೀಮತಿ ವಸಂತಿ ದಂಪತಿಗಳ ಪುತ್ರಿ ಹರ್ಷಿತಾರವರ ವಿವಾಹವು ಮಡಪ್ಪಾಡಿ ಗ್ರಾಮದ ಕರುಣಾಕರ ಗೌಡ ಮತ್ತು ಶ್ರೀಮತಿ ಲತಾ ದಂಪತಿಗಳ ಪುತ್ರ ಲಿಖಿತ್‌ಕುಮಾರ್‌ರವರೊಂದಿಗೆ ಡಿ.06ರಂದು ಮಾವಿನಕಟ್ಟೆ ಉದಯಗಿರಿ ಶ್ರೀ ಮಹಾವಿಷ್ಣು ಸಭಾಭವನದಲ್ಲಿ ನಡೆಯಿತು.