ಮುಪ್ಪೇರ್ಯದಲ್ಲಿ ಮನೆ ಮನೆ ಅಯೋಧ್ಯೆಯ ಮಂತ್ರಾಕ್ಷತೆ ವಿತರಣೆ

0

ಅಯೋಧ್ಯೆಯಲ್ಲಿ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಮುಪ್ಪೇರ್ಯ ಗ್ರಾಮದಲ್ಲಿ ಮನೆ ಮನೆಗೆ ಮಂತ್ರಾಕ್ಷತೆ ವಿತರಣೆ ಕಾರ್ಯಕ್ರಮವು ಜ.1 ರಂದು ನಡೆಯಿತು.


ಈ ಸಂದರ್ಭದಲ್ಲಿ ಜೆ.ಹರ್ಷ ಭಟ್ ಜೋಗಿಬೆಟ್ಟು, ತಾರಾನಾಥ ಬದಿವನ,ಸಂಜೀವ ಬದಿವನ, ಕೆ.ಡಿ.ವಸಂತ ಕಾಯಾರ, ಪ್ರಜ್ವಲ್ ಬದಿವನ,ಲೋಕೇಶ್ ಬೆಳ್ಳಗಿ, ಶಿವರಾಮ,ಜನಾರ್ದನ ಕೊಳಂಜಿಕೋಡಿ, ಲಕ್ಷ್ಮಣ ಕಾಯಾರ,ನವೀನ ಕೊಳಂಜಿಕೋಡಿ ಮತ್ತಿತರರು ಉಪಸ್ಥಿತರಿದ್ದರು.