ಕೋಲ್ಚಾರು ಶಾರದಾಂಬಾ ಭಜನಾ ಮಂದಿರದಲ್ಲಿ ಅಯೋಧ್ಯೆಯ ಮಂತ್ರಾಕ್ಷತೆ ವಿತರಣೆಗೆ ಚಾಲನೆ

0

ಕೋಲ್ಚಾರು ಶ್ರೀ ಶಾರದಾಂಬಾ ಭಜನಾ ಮಂದಿರದಲ್ಲಿ ಪೂಜಿಸಲ್ಪಟ್ಟ ಅಯೋಧ್ಯೆಯ ‌ಮಹಾ ಮಂತ್ರಾಕ್ಷತೆಯನ್ನು ಕೋಲ್ಚಾರು ಪರಿಸರದ ಮನೆಗಳಿಗೆ ಭೇಟಿ ನೀಡಿ ವಿತರಿಸಲಾಯಿತು. ಸಂಘಟನೆಯ ಪ್ರಮುಖ ರಾದ ಸುದರ್ಶನ ಪಾತಿಕಲ್ಲು, ಸೀತಾರಾಮ ಕೊಲ್ಲರಮೂಲೆ, ಕರುಣಾಕರ ಹಾಸ್ಪಾರೆ, ಸತೀಶ್ ಕುಂಭಕೋಡು, ಮನೋಜ್ ಕೋಲ್ಚಾರು, ನೀಲಕಂಠ ಕೊಲ್ಲರಮೂಲೆ, ದಿನೇಶ್,ಶ್ರೀಧರ ಕೂಳಿಯಡ್ಕ ಮತ್ತಿತರರು ಭಾಗವಹಿಸಿದರು.