ಹಾಲೆಮಜಲು : ಯಕ್ಷಗಾನದ ಪ್ರಯುಕ್ತ ಮಕ್ಕಳ ಕುಣಿತ ಭಜನೆ

0

ನಾಲ್ಕುರು ಗ್ರಾಮದ ಹಾಲೆಮಜಲಿನಲ್ಲಿರುವ ಶ್ರೀ ವೆಂಕಟೇಶ್ವರ ಸಭಾಭವನದ ಮಾಲಕರಾದ ದಿ. ಶ್ರೀಮತಿ ರುಕ್ಮಿಣಿ ಹೊನ್ನಪ್ಪ ಗೌಡ ಕಟ್ಟೆ ಕೋಡಿರವರ ಸ್ಮರಣಾರ್ಥವಾಗಿ ಗಿರೀಶ್ ಗಡಿಕಲ್ಲು ನಿರ್ದೇಶನದ ಕುಶಲವ ಎಂಬ ಯಕ್ಷಗಾನ ದ ಪ್ರಯುಕ್ತ ದುರ್ಗಾ ಶಕ್ತಿ ಮಹಿಳಾ ಭಜನಾ ತಂಡ ಹಾಲೆಮಜಲು ಇವರಿಂದ ಭಜನೆಹಾಗೂ ನವಶಕ್ತಿ ಭಜನಾ ತಂಡ ಹಾಲೆಮಜಲು ಇದರ ಮಕ್ಕಳಿಂದ ಕುಣಿತ ಭಜನೆ ನಡೆಯುತ್ತಿದೆ. ವರದಿ ಡಿ.ಹೆಚ್.