ವಿವಾಹ ನಿಶ್ಚಿತಾರ್ಥ : ತೇಜಸ್-ಅರ್ಚನಾ ಆರ್.ಕೆ

0

ಮುರುಳ್ಯ ಗ್ರಾಮದ ಕಂರ್ದ್ಲಾಜೆ (ಕಾಯರ್ತ್ತಡ್ಕ) ಶ್ರೀಮತಿ ಭವಾನಿ ಮತ್ತು ರಾಘವ ಗೌಡರವರ ಪುತ್ರಿ ಅರ್ಚನಾ ಆರ್ ಕೆ. ರವರ ವಿವಾಹ ನಿಶ್ಚಿತಾರ್ಥವು ಅರಂತೋಡು ಗ್ರಾಮದ ಉಳುವಾರು ಮನೆ ಶ್ರೀಮತಿ ರತ್ನಾವತಿ ಕೆ.ಜಿ ಮತ್ತು ಹುಕ್ರಪ್ಪರವರ ಪುತ್ರ ತೇಜಸ್‌ರೊಂದಿಗೆ ಫೆ.18ರಂದು ಪಡ್ಪಿನಂಗಡಿ ಶಿವ ಗೌರಿ ಕಲಾಮಂದಿರ ಹಾಲ್‌ನಲ್ಲಿ ನಡೆಯಿತು.