ವಿವಾಹ ನಿಶ್ಚಿತಾರ್ಥ : ಪ್ರಶಾಂತ್-ಸ್ವಾತಿ

0

ಸುಳ್ಯ ತಾಲೂಕು ಕನಕಮಜಲು ಗ್ರಾಮದ ಮಳಿ ಮನೆ ಶ್ರೀಮತಿ ಸುಶೀಲ ಮತ್ತು ದಿ.ಬಾಲಣ್ಣ ಗೌಡರ ಪುತ್ರಿ ಸ್ವಾತಿ ಯವರ ವಿವಾಹ ನಿಶ್ಚಿತಾರ್ಥವು ಬೆಳ್ತಂಗಡಿ ತಾ.ನಡಾ ಗ್ರಾಮದ ಚಂದ್ಕೂರು ಪವಿತ್ರ ನಿಲಯದ ಶ್ರೀಮತಿ ರತ್ನಾವತಿ ಮತ್ತು ಲೋಕೇಶ್ ಗೌಡರ ಪುತ್ರ ಪ್ರಶಾಂತ್‌ರವರೊಂದಿಗೆ ಫೆ.18ರಂದು ವಧುವಿನ ಮನೆ ಮಳಿಯಲ್ಲಿ ನೆರವೇರಿತು.