ದಿ. ಎ.ಕೆ. ಸೋಮನಾಥ ಗೌಡ ಅಲುಗುಂಜರವರಿಗೆ ಶ್ರದ್ದಾಂಜಲಿ ಸಭೆ

0


ಇತ್ತೀಚೆಗೆ ನಿಧನರಾದ ಕಲ್ಲಪ್ಪಳ್ಳಿ ಅಲುಗುಂಜ ಕುಟುಂಬದ ಯಜಮಾನ ಎ.ಕೆ. ಸೋಮನಾಥ ಗೌಡರಿಗೆ ನುಡಿನಮನ ಹಾಗೂ ಶ್ರದ್ದಾಂಜಲಿ ಕಾರ್ಯಕ್ರಮ ಮಾ. 5 ರಂದು ಕಲ್ಲಪ್ಪಳ್ಳಿ ಮನೆಯಲ್ಲಿ ನಡೆಯಿತು. ನ್ಯೂಸ್ 18 ಚೀಫ್ ಎಡಿಟರ್ ಹರಿಪ್ರಸಾದ್ ಅಡ್ಪಂಗಾಯ, ಪನತ್ತಡಿ ಮಂಡಲಾಧ್ಯಕ್ಷ ಜೇಮ್ಸ್ ಕೆ.ಜೆ. ರವರು ನುಡಿನಮನ ಸಲ್ಲಿಸಿದರು.

ಮೃತರ ಪತ್ನಿ ಶ್ರೀಮತಿ ಪಾರ್ವತಿ, ಪುತ್ರರಾದ ಜಗದೀಶ್, ಮನಮೋಹನ್, ಹರೀಶ್, ಪುತ್ರಿ ಶ್ರೀಮತಿ ಕುಸುಮಾ, ಸೊಸೆಯಂದಿರು, ಅಳಿಯ, ಮೊಮ್ಮಕ್ಕಳು, ಕುಟುಂಬಸ್ಥರು, ಹಿತೈಷಿಗಳು ಉಪಸ್ಥಿತರಿದ್ದರು.