ಎಣ್ಮೂರು ಗರಡಿಯಲ್ಲಿ ಸ್ವಚ್ಛತೆಯ ಮೂಲಕ ಶ್ರಮದಾನ

0

ಎಣ್ಮೂರು ಮಾ.೨೩ ರಂದು ನಡೆಯುವ ನೇಮೋತ್ಸವ ಹಿನ್ನಲೆ ಸ್ವಚ್ಛತೆಯ ಮೂಲಕ ಸಮಗ್ರ ಶ್ರಮದಾನ, ವಿವಿಧ ರೀತಿಯ ಕೆಲಸಗಳ ನಿರ್ವಹಣೆ ನಡೆಯಿತು.

ಎಣ್ಮೂರು ಒಡಿಯೂರು ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ರೈ ಕುಳೈತ್ತೋಡಿ, ಸೇವಾದಾಕ್ಷೆ ಶ್ರೀಮತಿ ಜಾನಕಿ ಪ್ರಶಾಂತ್ , ಸದಸ್ಯರು ಅಲ್ಲದೆ ಗರಡಿಯ ಅನುವಂಶಿಕ ಆಡ್ತಳೆದಾರ ರಾಮಕೃಷ್ಣ ಶೆಟ್ಟಿ ಕಟ್ಟಬೀಡು, ರಮೇಶ್ ಕೋಟೆ, ಎನ್.ಜಿ. ಶ್ರೀನಿವಾಸ ರೈ, ಎನ್.ಜಿ. ಪ್ರಭಾಕರ ರೈ , ಎನ್.ಜಿ. ಲೋಕನಾಥ ರೈ ಪಟ್ಟೆ, ಜಗನ್ನಾಥ ರೈ ಕುಳೈತ್ತೋಡಿ, ನಾಗೇಶ್ ಆಳ್ವ, ಸುಧೀರ್ ಕುಮಾರ್ ಶೆಟ್ಟಿ, ಬಾಲಕೃಷ್ಣ ರೈ ಎಫ್.ಸಿ. , ಅನಿಲ್ ಆಳ್ವ, ಮನೋಜ್ ರೈ, ರಘುಪ್ರಸಾದ್ ಶೆಟ್ಟಿ, ರತನ್ ಕುಮಾರ್ ರೈ, ಕುಂಞಣ್ಣ ಗುತ್ತ ಎಣ್ಮೂರು, ಸುಜಿತ್ ರೈ ಪಟ್ಟೆ, ಉಮೇಶ್ ಅಲೆಂಗಾರ ಹಾಗೂ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.