ಐನೆಕಿದು: ಆನೆ ದಾಳಿ ಕೃಷಿ ನಾಶ

0

ಐನೆಕಿದು ಗ್ರಾಮದ ಶಶಿಧರ ಕೆದಿಲ ಎಂಬವರ ತೋಟಕ್ಕೆ ಏ.9 ರಂದು ಆನೆ ದಾಳಿ ಮಾಡಿ ಕೃಷಿ ನಾಶ ಮಾಡಿದೆ.

ತೋಟಕ್ಕೆ ದಾಳಿ ಮಾಡಿ ಕೆಲವು ತೆಂಗು, ಅಡಿಕೆ, ಬಾಳೆ ಮರಗಳನ್ನು ನಾಶ ಮಾಡಿದೆ.