p>

ಅರಂತೋಡು ಅಭಿಮಾನಿ ಬಳಗದಿಂದ ಬ್ರಿಜೇಶ್ ಚೌಟರಿಗೆ ಸ್ವಾಗತ

0

ದ.ಕಲೋಕ ಸಭಾ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಆರಂತೋಡಿಗೆ ಎ. ೨೮ರಂದು ಆಗಮಿಸಿದ್ದು, ಈ ವೇಳೆ ಅವರಿಗೆ ಅರಂತೋಡು ಅಭಿಮಾನಿ ಬಳಗದಿಂದ ಸ್ವಾಗತ ಮಾಡಲಾಯಿತು.

ಈ ವೇಳೆ ಹರಿಯಾಲಿ ಚಿಕನ್ & ಮಟನ್ ಸೆಂಟರ್ ಮಾಲಕ ಎನ್.ಪಿ. ಧರ್ಮತೇಜ ಹರಿಯಾಲಿ, ಪ್ರದೀಪ್ ಗುಂಡ್ಲ, ಲಿಖಿನ್ ಕಳುಬೈಲು, ಶಿವಪ್ರಸಾದ್ ಉಳುವಾರು, ಗಣೇಶ್ ಹುಲಿಮನೆ, ನಿತ್ಯಾನಂದ ಕಿರ್ಲಾಯ, ಲೋಹಿತ್ ಬಿಳಿಯಾರು, ವಿಜಯ್ ಕುಮಾರ್ ಕಳುಬೈಲು, ರಕ್ಷಿತ್ ಮಂಟಮೆ ಗುಡ್ಡೆ, ಮನು ಮಲ್ಲಿಕಾ ಸ್ಟೋರ್, ಭುವನ್ ಅಡ್ಯಡ್ಕ , ಲಾಲಿತ್ ಪಾನತ್ತಿಲ, ಜನಾರ್ಧನ ಮೇಲಡ್ತಲೆ , ಬೋಜಪ್ಪ ಗೌಡ ದುಗ್ಗಳ, ಲವಕುಮಾರ್ ಅರಂಬೂರು, ಭಾರತಿ ಉಳುವಾರು, ರೋಹಿಪ್ರಸಾದ್ ಕುರುಂಜಿ, ಜೀವಿತ್ ಕೊಳಲುಮೂಲೆ ಉಪಸ್ಥಿತರಿದ್ದರು.