ಶುಭವಿವಾಹ

0

ರಿತೇಶ್-ಶ್ವೇತಾ

ಐವತ್ತೊಕ್ಲು ಗ್ರಾಮದ ಪಂಜದ, ಎಣ್ಮೂರು ಮನೆತನದ ಶ್ರೀಧರ ಮತ್ತು ಶ್ರೀಮತಿ ಜಯಲಕ್ಷ್ಮೀ ಯವರ ಪುತ್ರ ರಿತೇಶ್ ರವರ ವಿವಾಹವು ಪುತ್ತೂರು ತಾ.ಆರ್ಯಾಪು ಗ್ರಾಮದ ಪಂಜಳ-ಸಿಂಹವನ ವ. ರಾಜರತ್ನಾಕರ ಭಂಡಾರಿಯವರ ಪುತ್ರಿ ಶ್ವೇತಾರವರೊಂದಿಗೆ ಮೇ. 2ರಂದು ಪೈಂದೋಡಿ ಶ್ರೀ ಸುಬ್ರಾಯ ಸ್ವಾಮಿ ಸಭಾಭವನದಲ್ಲಿ ನಡೆಯಿತು.